WELCOME TO NAMO BRIGADE SHAHABAD OFFICIAL WEBSITE
'ಕೈ' ಸಮಾವೇಶ: ಬಿಜೆಪಿ ಚಹಾ ಮಾರಾಟ!
ಕಲಬುರ್ಗಿ: ನಗರದಲ್ಲಿ ಶನಿವಾರ ನಡೆದ ಯುಪಿಎ ಅಧ್ಯಕ್ಷೆ  ಸೋನಿಯಾ ಗಾಂಧಿ ಅಭಿನಂದನಾ ಸಮಾವೇಶದಲ್ಲಿ ಸಾರ್ವಜನಿಕರಿಗೆ ನರೇಂದ್ರ ಮೋದಿ ಹೆಸರಿನಲ್ಲಿ ಚಹಾ ವಿತರಿಸುವ ಮೂಲಕ ಬಿಜೆಪಿ ಯುವ ಮೋಚಾ ಕಾಯಕತರು ಪ್ರತಿಭಟನೆ ನಡೆಸಿದರು.
ದೆಹಲಿಯಲಿ ಈಚೆಗೆ ಎಐಸಿಸಿ ಅಧಿವೇಶನದಲ್ಲಿ  'ನರೇಂದ್ರ ಮೋದಿ' ಪ್ರಧಾನಿಯಾಗಲು ಲಾಯಕ್ಕಿಲ್ಲ. ಅವರು ಚಹಾ ಮಾರಲು ಯತ್ನಿಸಿದ್ದರೆ ಈ ಅಧಿವೇಶನದಲ್ಲಿ ಚಹಾ ಸ್ಟಾಲ್ ಗೆ ಅವಕಾಶ ಮಾಡಿಕೊಡುತೇವರ ಎಂದು ಹೇಳಿಕೆ ನೀಡಿದ್ದ ಸಂಸದ ಮಣಿ ಶಂಕರ ಅಯ್ಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ಧ ಯುವ ಮೋಚಾಅಧ್ಯಕ್ಷ ಪರಶುರಾಮ ನಸಲವಾಯಿ ಹಾಗೂ ಉಪಾಧ್ಯಕ್ಷ ಬಸವರಾಜ ಮದ್ರಿಕಿ ಅವರನ್ನು ಬಂಧಿಸಿದ ಬ್ರಹ್ಮಪುರ ಪೋಲಿಸರು ನಂತರ ಬಿಡುಗಡೆ ಮಾಡಿದರು.
             ಸುನಿಲ್ ಮಹಾಗಾಂಕರ್, ನಾಗರಾಜ ಮಹಾಗಾಂಕರ್, ಬಸವರಾಜ ರಾಠೋಡ, ರಾಜಶೇಖರ ಬೋಳೆಮಾಡ ಇದ್ದರು.

Share:

Related Posts:

No comments:

Post a Comment

For Advertisement contact 9008814254