
ಶಹಾಬಾದ : ನಗರದ ಮರಗೋಳ ಕಾಲೇಜಿನ ಹಿಂಭಾಗದ ಬೀರಲಿಂಗೇಶ್ವರ್ ಆಶ್ರಯ ಕಾಲೋನಿಯ ಬಡ ಮಕ್ಕಳಿಗೆ ನಮೋ ಬ್ರಿಗೇಡ್ ಶಹಾಬಾದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ನೋಟ್ ಬುಕ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವರದ ರೇವು ನಾಯಕ ಬೇಳಮಗಿ, ಮಾಜಿ ಪ್ರಧಾನಿ ಹಾಗೂ ಭಾರತ ರತ್ನ ಪುರಸ್ಕೃತ...